ಶನಿವಾರ, ಏಪ್ರಿಲ್ 18, 2020

ರಾಜ್ಯ ಮಟ್ಟದ ಮಕ್ಕಳ ಗೀತೆ ಸ್ಪರ್ಧೆಯ ಫಲಿತಾಂಶ


ಸಹೃದಯ ಕವಿ ಕವಯತ್ರಿಯರೇ,
ಕನ್ನಡ ಕವಿವಾಣಿ ಮಾಸಪತ್ರಿಕೆಯು 15ಏಪ್ರಿಲ್ 2020 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ಗೀತೆ ಸ್ಪರ್ಧೆಯ ಫಲಿತಾಂಶ ವನ್ನು ಪ್ರಕಟಿಸುತ್ತಿದ್ದೇವೆ.  ಫಲಿತಾಂಶ ಈ ಕೆಳಗಿನಂತಿದೆ

ಪ್ರಥಮ ಸ್ಥಾನ
 1.ಭಾರತಿ ಕೆ ನಲವಡೆ ,ಉತ್ತರ ಕನ್ನಡ
 2.ಎಸ್. ಕಲಂದರ್ ,ಯಾದಗಿರಿ

ದ್ವಿತೀಯ ಸ್ಥಾನ
 1.ಎಂ.ಕೆ .ಲತಾ ಮಣಿ ,ತುರುವೇಕೆರೆ
 2.ನಾಗಪ್ಪ ಬಾ ಬೆಂತೂರ, ಹಾವೇರಿ

ತೃತೀಯ ಸ್ಥಾನ
 1.ಅಶೋಕ್ ವಿ ಬಳ್ಳಾ ಬಾಗಲಕೋಟೆ
 2.ಮಮತಾ  ರವೀಶ್ ಸುಳ್ಯ,ದಕ್ಷಿಣ ಕನ್ನಡ
 3. ದಿನೇಶ್ ಎನ್ ಮಡಿವಾಳ ,ಉತ್ತರ ಕನ್ನಡ
👍👍👍👍👍👍

ಮೆಚ್ಚುಗೆ ಪಡೆದ ಕವನಗಳು
1.ಹೊರಾ ಪರಮೇಶ್ ಹೊಡೇನೂರು, ಹಾಸನ
2.ವಾಣಿ ,ಮಂಗಳೂರು
3.ಎಸ್ .ಮಂಜುಳಾ ,ಕೋಲಾರ
4. ಎಂಕೆ ಅಮರೇಶ್, ಬಾಗಲಕೋಟೆ
5.ಗಣೇಶ್ ಜೋಶಿ ಸಂಗೊಳ್ಳಿ ,ಹೊನ್ನಾವರ
6.ಸುರೇಶ್ ಪತ್ತಾರ, ಯಾದಗಿರಿ
7. ಸಿ .ರವಿ, ಬೆಂಗಳೂರು
8.ಕುಮಾರ ಚಲವಾದಿ ,ಹಾಸನ
9. ಮಂಜುಳ ಗೌಡ ,ಕಾರವಾರ
10. ಬೆಮೆಲ್ ರಮೇಶ್ ಶೆಟ್ಟಿ ,ಮೈಸೂರು
11.ಚಂದ್ರು ಸಿ.ಹಾಸನ
12.ಉಷಾದಿನೇಶ್, ಶಿವಮೊಗ್ಗ
13. ಹೆಚ್. ಡಿ. ತೇಜವತಿ, ತುಮಕೂರು
14. ಎಂ. ಜೆ. ನಾಗಲಕ್ಷ್ಮಿ, ಚಿಕ್ಕಮಗಳೂರು
15.ನಮಿತಾ ನಾಯಿಕ, ಬೆಳಗಾವಿ

💐💐💐💐💐💐💐💐
ವಿಜೇತರಾದವರಿಗೆ ಹಾಗೂ ಮೆಚ್ಚುಗೆ ಪಡೆದ ಕವಿಗಳಿಗೂ ಕನ್ನಡ ಕವಿವಾಣಿ ಮಾಸಪತ್ರಿಕೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲೆಂದು ಆಶಿಸುತ್ತಿದ್ದೇವೆ.

💐💐💐💐💐💐💐💐
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 90 ಮಂದಿ ಕವಿಗಳ ಕವನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತ ತೀರ್ಪನ್ನು ನೀಡುವುದರ ಮೂಲಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಚಿಂತಾಮಣಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಚಾರವಾದಿ ಚಿಂತಕಿ  ಮಹಿಳಾಪರ ಲೇಖಕಿ  ಹಾಗೂ  ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಗೌರವಾನ್ವಿತ ಹಸೀನಾ ಬೇಗಂ ರವರಿಗೂ ಹಾಗೂ ಚುಟುಕು ಕವಿ ವಿಚಾರವಂತರು ಹಾಗೂ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಶಿ. ಮ. ಮಂಜುನಾಥ್ ರವರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳನ್ನು ಜೊತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

💐💐💐💐💐💐💐💐
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕವಿಗಳಿಗೆ ರಾಜ್ಯಮಟ್ಟದ ಸಾಹಿತ್ಯ ಮಂದಾರ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ
ವಿಜೇತ ಎಲ್ಲಾ ಕವಿ ಕವಯತ್ರಿ ಯರಿಗೆ ಶೀಘ್ರದಲ್ಲೇ ಅವರ ಇಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕವಿ ಕವಯತ್ರಿಯರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ.
🌸🌸🌸🌸🌸🌸🌸🌸

ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
🙏🙏🙏🙏🙏🙏🙏

ಕೆ ಎನ್ ಅಕ್ರಂಪಾಷ 
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ