ಹೆಸರು : ಸಿ.ಬಿ.ಹನುಮಂತಪ್ಪ
ತಂದೆ ತಾಯಿ ಹೆಸರು : ಚಿಕ್ಕಬೈರಪ್ಪ - ಅಕ್ಕಲಮ್ಮ
ಜನ್ಮಸ್ಥಳ : ಚಿರುವನಹಳ್ಳಿ ,ಶ್ರೀನಿವಾಸಪುರ ತಾಲ್ಲೂಕು
ಜನ್ಮ : ೧೯೪೯
ವಿದ್ಯಾರ್ಹತೆ : ಎಂ.ಎ ,ಬಿ.ಎಡ್ ,ಕೆ.ಇ.ಎಸ್
ಸೇವೆಗೆ ಸೇರಿದ ದಿನಾಂಕ : ೫-೦೮-೧೯೮೦
ನಿವೃತ್ತಿ ದಿನಾಂಕ : ೩೦-೦೧-೨೦೦೭
ಈಗಿನ ವಿಳಾಸ : ಸಿ.ಬಿ.ಹನುಮಂತಪ್ಪ, ಅನುರಾಗ ನಿಲಯ,ಕಿಶೋರ್ ವಿದ್ಯಾ ಭವನದ
ಮುಂಭಾಗ
ಅಂಜನಿ ಬಡಾವಣೆ, ಚಿಂತಾಮಣಿ - ೫೬೩ ೧೨೫
ಮೊಬೈಲ್ ಸಂಖ್ಯೆ : ೯೯೭೨೬೨೬೭೦೧
ಸೇವಾ ವಿವರಗಳು
ಶಿಕ್ಷಕರಾಗಿ
೧) ಸಬರಮತಿ ಪ್ರೌಢಶಾಲೆ, ಸುಗಟೂರು, ಕೋಲಾರ ತಾಲ್ಲೂಕು
೨) ಸರ್ಕಾರಿ ಪ್ರೌಢಶಾಲೆ, ಸಾದಲಿ, ಶಿಡ್ಲಘಟ್ಟ ತಾಲ್ಲೂಕು
ಮುಖ್ಯ ಶಿಕ್ಷಕರಾಗಿ
೧) ಸರ್ಕಾರಿ ಪ್ರೌಢಶಾಲೆ, ಸಾದಲಿ, ಶಿಡ್ಲಘಟ್ಟ ತಾಲ್ಲೂಕು
೨) ಸರ್ಕಾರಿ ಪ್ರೌಢಶಾಲೆ, ಯಲ್ಲಂಪಲ್ಲಿ, ಬಾಗೇಪಲ್ಲಿ ತಾಲ್ಲೂಕು
೩) ಸರ್ಕಾರಿ ಪ್ರೌಢಶಾಲೆ, ಚಿಕ್ಕ ಕುಂತೂರು, ಮಾಲೂರು ತಾಲ್ಲೂಕು
೪) ಸರ್ಕಾರಿ ಪ್ರೌಢಶಾಲೆ, ಗಂಜಿಗುಂಟೆ, ಶಿಡ್ಲಘಟ್ಟ ತಾಲ್ಲೂಕು
ಅಧಿಕಾರಿಗಳಾಗಿ
೧) ಸಹಾಯಕ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ ತಾಲ್ಲೂಕು
೨) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಅವಿಭಾಜ್ಯ ಕೋಲಾರ ಜಿಲ್ಲೆ
೩) ಹಿರಿಯ ಉಪನ್ಯಾಸಕರು, ಕೋಲಾರ ಡಯಟ್
೪) ಕ್ಷೇತ್ರ ಶಿಕ್ಷಣಾಧಿಕಾರಿ, ಚಿಂತಾಮಣಿ ತಾಲ್ಲೂಕು
೫) ಕ್ಷೇತ್ರ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ ತಾಲ್ಲೂಕು
೬) ಜಿಲ್ಲಾ ಉಪಸಮನ್ವಯಾಧಿಕಾರಿ, ಅವಿಭಾಜ್ಯ ಕೋಲಾರ ಜಿಲ್ಲೆ
೭) ಹಿರಿಯ ಕಾರ್ಯಕ್ರಮಾಧಿಕಾರಿಗಳು, ಸರ್ವ ಶಿಕ್ಷಣ ಅಭಿಯಾನ, ಕೋಲಾರ ಜಿಲ್ಲೆ
೮) ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಲಾರ ಜಿಲ್ಲೆ
ಸಾಹಿತ್ಯ ಕ್ಷೇತ್ರದಲ್ಲಿ ಸೇವೆ
* ಶಿಕ್ಷಕ-ಶಿಕ್ಷಣ - ಕೃತಿ
* ಪರಿಸರ ಪ್ರಜ್ಞೆ - ಕೃತಿ
* ಅಕ್ಷರ ಸೌರಭ - ಕೃತಿ
* ಬೆಳಕು - ಕವನ ಸಂಕಲನ
* ಹಾಡಿ ಕಲಿಯೋಣ ಬಾ- ಕವನ ಸಂಕಲನ
* ಅನುರಾಗ - ಕವನ ಸಂಕಲನ ( ಪ್ರಕಟಣೆಗೆ ಸಿದ್ಧವಾಗಿದೆ)
* ಹಾಡುತ್ತಾ ಆಡುತ್ತಾ ಕಲಿಯೋಣ - ಕ್ರಿಯಾ ಸಂಶೋಧನೆ
* ನೆಲದ ಜೋಗುಳ - ಧ್ವನಿಸುರುಳಿ
* ಪಠ್ಯಾಧಾರಿತ ಧ್ವನಿಸುರುಳಿಗಳು - ೧-೫ನೇ ತರಗತಿ
* ಸಾಧನಾ ಹಾದಿ(ಕೈಪಿಡಿ) ೧೦ನೇ ತರಗತಿಗಳಿಗೆ.
ಸಂಗ್ರಹಣಾ ಕೃತಿಗಳು
* ಗಾಂಧಿಜಿ ಉಪನಿಷತ್ತು ಮಾಲೆ
* ಸುತ್ತೋಣ ಬನ್ನಿ ಕರ್ನಾಟಕ
* ಗೋಳದ ಮತ್ತೊಂದು ಸುತ್ತು
* ಡಾ|| ಹೆಚ್.ಎನ್.ವ್ಯಕ್ತಿಚಿತ್ರಗಳು
* ಕಾರ್ಗಿಲ್ ಕದನ-೧೯೯೯
* ಕಾಡುಗಳ್ಳ ವೀರಪ್ಪನ್
ಸಂಪಾದಿತ ಕೃತಿಗಳು
* ಸಿಡಿಲು ಸಿಂಚನ
* ಗುರುವಂದ್ಯರು
ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವಿವರ
* ರಾಜ್ಯ ಮಟ್ಟದ ವಾರ್ತಾಪತ್ರಿಕೆ ಸದಸ್ಯರಾಗಿ
* ಜಿಲ್ಲಾ ಸಾಕ್ಷರ ಭಾರತ್ ಸಮಿತಿ ಸದಸ್ಯರು
* ಸಾಕ್ಷರತಾ ಆಂದೋಲನದಲ್ಲಿ ನಾಟಕ ಪ್ರದರ್ಶನ
* ಪ್ರೇರಕರಾಗಿ ಕಲಿಕಾ ಕೇಂದ್ರ ನಿರ್ವಹಣೆ
* ಬಾಲಕಾರ್ಮಿಕ ಮಕ್ಕಳಿಗೆ ವಿಶೇಷ ಬೋಧನೆ
* ಅಲೆಮಾರಿ ಜನಾಂಗ ಮಕ್ಕಳಿಗೆ ಟೆಂಟ್ ಶಾಲೆ ಪ್ರಾರಂಭ
* ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರಾಗಿ ಸೇವೆ
* ಮಾನವೀಯ ಮೌಲ್ಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು
* ಕಸದಿಂದ ರಸ-ಪಠೋಪಕರಣಗಳ ಸಿದ್ಧತೆ
* ಚಿಕ್ಕಬಳ್ಳಾಪುರ ಜಿಲ್ಲಾ ಶೈಕ್ಷಣಿಕ ಸುಗಮಕಾರರಾಗಿ ಸೇವೆ.
ಪ್ರಶಸ್ತಿಗಳು ಮತ್ತು ಸಾಧನೆ
೧) ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಣಾಧಿಕಾರಿ ಪ್ರಶಸ್ತಿ.
೨) ರಾಜ್ಯ ಮಟ್ಟದ ಕರ್ನಾಟಕ ಚೇತನ ಪ್ರಶಸ್ತಿ
೩) ರಾಜ್ಯ ಮಟ್ಟದ ರಂಗಶ್ರೀ ಕಾವ್ಯ ಸೌರಭ ಪ್ರಶಸ್ತಿ.
೪) ರಾಜ್ಯ ಮಟ್ಟದ ಚುಟುಕುಸಿರಿ ಪ್ರಶಸ್ತಿ
೫) ಅಖಿಲಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ
೬) ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ
೭) ಚಿಂತಾಮಣಿ ತಾಲ್ಲೂಕು ತೃತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ