ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ ರವರ ವತಿಯಿಂದ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಕಳುಹಿಸಿ.
ವಿಷಯ : " ಕಾರ್ಮಿಕರು "
✍️✍️ ಸೂಚನೆಗಳು ✍️
* ಕವನ ಯಾವುದೇ ಧರ್ಮ, ಜಾತಿ ಅಥವಾ ವ್ಯಕ್ತಿಗಳನ್ನು ಅವಹೇಳನ ಮಾಡುವಂತಿರಬಾರದು.
* ಕವನ 24 ಸಾಲುಗಳು ಮೀರಬಾರದು.
* ಒಬ್ಬರು 1 ಕವನ ಮಾತ್ರ ಕಳುಹಿಸಬೇಕು.
* ಕವನ ಸ್ವಂತ ರಚನೆಯಾಗಿರಬೇಕು.
* ಕವನಗಳನ್ನು 18 ಮೇ 2020 ರ ಸೋಮವಾರ ಸಂಜೆ 6:00 ಒಳಗೆ ಸೂಚಿಸಲಾದ ವಾಟ್ಸಪ್ ನಂಬರ್ ಗಳಿಗೆ ಕಳುಹಿಸಬೇಕು.
* ಅವಧಿ ಮೀರಿದ ನಂತರ ಬಂದ ಕವನಗಳನ್ನು ಸ್ವೀಕರಿಸುವುದಿಲ್ಲ.
* ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆಯುವ ಕವಿ ಕವಯತ್ರಿಯರಿಗೆ ಕಾವ್ಯ ಸಿರಿ ಪ್ರಶಸ್ತಿ ಎಂಬ ರಾಜ್ಯಮಟ್ಟದ ಪ್ರಶಸ್ತಿ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುವುದು. ಸಮಾಧಾನಕರ ಬಹುಮಾನಗಳನ್ನು ಐದು ಜನರಿಗೆ ಅಭಿನಂದನಾ ಪತ್ರ ನೀಡಲಾಗುವುದು. ಆ ಕವಿಗಳಿಗೂ ಈ ಪ್ರಮಾಣ ಪತ್ರವನ್ನು ಅವರವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
* ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಹಾಗೂ ವಿಜೇತರಾದವರಿಗೆ ಗೌರವಧನ ,ನಗದು ಬಹುಮಾನ ,ನೆನಪಿನ ಕಾಣಿಕೆ ನೀಡಲಾಗುವುದಿಲ್ಲ
* ಕವನಗಳ ಮೇಲೆ ರಾಜ್ಯಮಟ್ಟದ ಕವನ ಸ್ಪರ್ಧೆಗೆ ಎಂದು ನಮೂದಿಸಿರಬೇಕು .
* ಕವನಗಳ ಜೊತೆಗೆ ತಮ್ಮ ಭಾವಚಿತ್ರ ,ಮೊಬೈಲ್ ಸಂಖ್ಯೆ ,ಇಮೇಲ್ ವಿಳಾಸ ,ಪೂರ್ಣ ವಿಳಾಸ ಕಡ್ಡಾಯವಾಗಿ ಕಳುಹಿಸಬೇಕು.
* ಕವನಗಳನ್ನು ಟೈಪ್ ಮಾಡಿ ಕಳುಹಿಸಬೇಕು .ಫೋಟೋ ತೆಗೆದು ಕಳುಹಿಸಿದ ಅಥವಾ ಕೈಬರಹದ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ.
* ಕವನಗಳನ್ನು ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 8310502935
*ಕವನಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
🌸🌸🌸🌸🌸🌸
ಸಹೃದಯ ಕವಿ ಕವಯತ್ರಿಯರೆ ಸಮಯವನ್ನು ಸಾಹಿತ್ಯದೊಂದಿಗೆ ಕಳೆಯೋಣ. ಸಮಾಜಕ್ಕೆ ಕಾವ್ಯದ ಕಾಣಿಕೆಯನ್ನು ನೀಡೋಣ.
✍️✍️✍️✍️✍️✍️✍️✍️
ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
💐💐💐💐💐💐💐💐
✍️ ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ
✍️ ಹಸೀನಾ ಬೇಗಂ
ಉಪಸಂಪಾದಕರು .
✍️ ಶಿ. ಮ. ಮಂಜುನಾಥ
ಸಹಸಂಪಾದಕರು
ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಕಳುಹಿಸಿ.
ವಿಷಯ : " ಕಾರ್ಮಿಕರು "
✍️✍️ ಸೂಚನೆಗಳು ✍️
* ಕವನ ಯಾವುದೇ ಧರ್ಮ, ಜಾತಿ ಅಥವಾ ವ್ಯಕ್ತಿಗಳನ್ನು ಅವಹೇಳನ ಮಾಡುವಂತಿರಬಾರದು.
* ಕವನ 24 ಸಾಲುಗಳು ಮೀರಬಾರದು.
* ಒಬ್ಬರು 1 ಕವನ ಮಾತ್ರ ಕಳುಹಿಸಬೇಕು.
* ಕವನ ಸ್ವಂತ ರಚನೆಯಾಗಿರಬೇಕು.
* ಕವನಗಳನ್ನು 18 ಮೇ 2020 ರ ಸೋಮವಾರ ಸಂಜೆ 6:00 ಒಳಗೆ ಸೂಚಿಸಲಾದ ವಾಟ್ಸಪ್ ನಂಬರ್ ಗಳಿಗೆ ಕಳುಹಿಸಬೇಕು.
* ಅವಧಿ ಮೀರಿದ ನಂತರ ಬಂದ ಕವನಗಳನ್ನು ಸ್ವೀಕರಿಸುವುದಿಲ್ಲ.
* ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆಯುವ ಕವಿ ಕವಯತ್ರಿಯರಿಗೆ ಕಾವ್ಯ ಸಿರಿ ಪ್ರಶಸ್ತಿ ಎಂಬ ರಾಜ್ಯಮಟ್ಟದ ಪ್ರಶಸ್ತಿ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುವುದು. ಸಮಾಧಾನಕರ ಬಹುಮಾನಗಳನ್ನು ಐದು ಜನರಿಗೆ ಅಭಿನಂದನಾ ಪತ್ರ ನೀಡಲಾಗುವುದು. ಆ ಕವಿಗಳಿಗೂ ಈ ಪ್ರಮಾಣ ಪತ್ರವನ್ನು ಅವರವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
* ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಹಾಗೂ ವಿಜೇತರಾದವರಿಗೆ ಗೌರವಧನ ,ನಗದು ಬಹುಮಾನ ,ನೆನಪಿನ ಕಾಣಿಕೆ ನೀಡಲಾಗುವುದಿಲ್ಲ
* ಕವನಗಳ ಮೇಲೆ ರಾಜ್ಯಮಟ್ಟದ ಕವನ ಸ್ಪರ್ಧೆಗೆ ಎಂದು ನಮೂದಿಸಿರಬೇಕು .
* ಕವನಗಳ ಜೊತೆಗೆ ತಮ್ಮ ಭಾವಚಿತ್ರ ,ಮೊಬೈಲ್ ಸಂಖ್ಯೆ ,ಇಮೇಲ್ ವಿಳಾಸ ,ಪೂರ್ಣ ವಿಳಾಸ ಕಡ್ಡಾಯವಾಗಿ ಕಳುಹಿಸಬೇಕು.
* ಕವನಗಳನ್ನು ಟೈಪ್ ಮಾಡಿ ಕಳುಹಿಸಬೇಕು .ಫೋಟೋ ತೆಗೆದು ಕಳುಹಿಸಿದ ಅಥವಾ ಕೈಬರಹದ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ.
* ಕವನಗಳನ್ನು ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 8310502935
*ಕವನಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
🌸🌸🌸🌸🌸🌸
ಸಹೃದಯ ಕವಿ ಕವಯತ್ರಿಯರೆ ಸಮಯವನ್ನು ಸಾಹಿತ್ಯದೊಂದಿಗೆ ಕಳೆಯೋಣ. ಸಮಾಜಕ್ಕೆ ಕಾವ್ಯದ ಕಾಣಿಕೆಯನ್ನು ನೀಡೋಣ.
✍️✍️✍️✍️✍️✍️✍️✍️
ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
💐💐💐💐💐💐💐💐
✍️ ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ
✍️ ಹಸೀನಾ ಬೇಗಂ
ಉಪಸಂಪಾದಕರು .
✍️ ಶಿ. ಮ. ಮಂಜುನಾಥ
ಸಹಸಂಪಾದಕರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ