ಸಹೃದಯ ಕವಿ ಕವಯತ್ರಿಯರೇ,
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ ಯ ವತಿಯಿಂದ "ಕಾರ್ಮಿಕರು" ಎಂಬ ವಿಷಯದ ಕುರಿತು 18 ಮೇ 2020 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶ ವನ್ನು ಪ್ರಕಟಿಸುತ್ತಿದ್ದೇವೆ.
ಫಲಿತಾಂಶ ಈ ಕೆಳಗಿನಂತಿದೆ
👇👇👇👇👇👇👇
ಪ್ರಥಮ ಸ್ಥಾನ- ಡಾ.ಶಿವರಾಜ್ ಗೌಡ, ಬೆಂಗಳೂರು
ದ್ವಿತೀಯ ಸ್ಥಾನ :-
1.ಕೆ ಎಸ್ ಚಂದನ, ದಕ್ಷಿಣ ಕನ್ನಡ
2.ತೇಜಾವತಿ,ತುಮಕೂರು
ತೃತೀಯ ಸ್ಥಾನ :-
1. ಆಸೀಫಾ ಬೇಗಂ, ಕೆಜಿಎಫ್
2. ಬೆಮೆಲ್ ರಮೇಶ್ ಶೆಟ್ಟಿ, ಮೈಸೂರು
3. ರವಿಕುಮಾರಜಾದವ,ವಿಜಯಪುರ
👍👍👍👍👍👍
ಮೆಚ್ಚುಗೆ ಪಡೆದ ಕವಿಗಳು
👇👇👇👇👇👇
1.ಭಾರತಿ ಕೇ ನಲವಡೆ,ಉತ್ತರ ಕನ್ನಡ
2.ನೊಣವಿನಕೆರೆ ರಾಮಕೃಷ್ಣಯ್ಯ
3.ದಿನೇಶ್ ಎನ್,ಶಿರಸಿ
4.ಸುರೇಶ ಯ ಪತ್ತಾರ, ಯಾದಗಿರಿ
5.ಅಶ್ವಿನಿಶೆಟ್ಟಿ,ಉಡುಪಿ
6. ಎಂ ಬಿ ಜಯಲಕ್ಷ್ಮಿ, ಕೊಡಗು
7.ಸಿ.ರವಿ,ಬೆಂಗಳೂರು
8.ಅಲ್ತಾಫ್ ಬೆಳಗುಳ, ಮೂಡಿಗೆರೆ
9. ಫಯಾಜ್ ಅಹಮದ್ ಖಾನ್, ಗುಡಿಬಂಡೆ
10. ಉಷಾದಿನೇಶ್,ಶಿವಮೊಗ್ಗ
11. ಗೀತಾವೆಂಕಟೇಶ್ ಯಗಟಿ,ಚಿಕ್ಕಮಗಳೂರು
12.ರಾಧಾ ಡಾ ಪ್ರಕಾಶ್, ಕೆ ಜಿ ಎಫ್
13.ಶ್ರೀನಿವಾಸ ಕವಾಡ್, ಬೆಂಗಳೂರು
14.ಡಾ ಗುರುಸಿದ್ಧಯ್ಯಾ ಸ್ವಾಮಿ, ಮಹಾರಾಷ್ಟ್ರ
15.ಎಂ ಡಿ ಅಮೃತ, ಮಂಡ್ಯ
💐💐💐💐💐💐💐💐
ವಿಜೇತರಾದವರಿಗೆ ಹಾಗೂ ಮೆಚ್ಚುಗೆ ಪಡೆದ ಕವಿಗಳಿಗೂ ಕನ್ನಡ ಕವಿವಾಣಿ ಮಾಸಪತ್ರಿಕೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ .ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲೆಂದು ಆಶಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 108 ಮಂದಿ ಕವಿಗಳ ಕವನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತ ತೀರ್ಪನ್ನು ನೀಡುವುದರ ಮೂಲಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಚಿಂತಾಮಣಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಚಾರವಾದಿ ಚಿಂತಕಿ ಮಹಿಳಾಪರ ಲೇಖಕಿ ಹಾಗೂ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಗೌರವಾನ್ವಿತ ಹಸೀನಾ ಬೇಗಂ ರವರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ಪತ್ರಿಕಾ ಬಳಗದ ವತಿಯಿಂದ ,ತುಂಬು ಹೃದಯದ ಕೃತಜ್ಞತೆಗಳನ್ನು ಜೊತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕವಿಗಳಿಗೆ ರಾಜ್ಯಮಟ್ಟದ ಕಾವ್ಯ ಸಿರಿ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ. ಭಾಗವಹಿಸಿರುವ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಅಭಿನಂದಿಸಲಾಗಿದೆ.
✍️✍️✍️✍️✍️✍️✍️✍️
ವಿಜೇತ ಎಲ್ಲಾ ಕವಿ ಕವಯತ್ರಿ ಯರಿಗೆ ಶೀಘ್ರದಲ್ಲೇ ಅವರ ಇಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
🙏🙏🙏🙏🙏🙏🙏🙏
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕವಿ ಕವಯತ್ರಿಯರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ.
🌸🌸🌸🌸🌸🌸🌸🌸
ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
🙏🙏🙏🙏🙏🙏🙏
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ ಯ ವತಿಯಿಂದ "ಕಾರ್ಮಿಕರು" ಎಂಬ ವಿಷಯದ ಕುರಿತು 18 ಮೇ 2020 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶ ವನ್ನು ಪ್ರಕಟಿಸುತ್ತಿದ್ದೇವೆ.
ಫಲಿತಾಂಶ ಈ ಕೆಳಗಿನಂತಿದೆ
👇👇👇👇👇👇👇
ಪ್ರಥಮ ಸ್ಥಾನ- ಡಾ.ಶಿವರಾಜ್ ಗೌಡ, ಬೆಂಗಳೂರು
ದ್ವಿತೀಯ ಸ್ಥಾನ :-
1.ಕೆ ಎಸ್ ಚಂದನ, ದಕ್ಷಿಣ ಕನ್ನಡ
2.ತೇಜಾವತಿ,ತುಮಕೂರು
ತೃತೀಯ ಸ್ಥಾನ :-
1. ಆಸೀಫಾ ಬೇಗಂ, ಕೆಜಿಎಫ್
2. ಬೆಮೆಲ್ ರಮೇಶ್ ಶೆಟ್ಟಿ, ಮೈಸೂರು
3. ರವಿಕುಮಾರಜಾದವ,ವಿಜಯಪುರ
👍👍👍👍👍👍
ಮೆಚ್ಚುಗೆ ಪಡೆದ ಕವಿಗಳು
👇👇👇👇👇👇
1.ಭಾರತಿ ಕೇ ನಲವಡೆ,ಉತ್ತರ ಕನ್ನಡ
2.ನೊಣವಿನಕೆರೆ ರಾಮಕೃಷ್ಣಯ್ಯ
3.ದಿನೇಶ್ ಎನ್,ಶಿರಸಿ
4.ಸುರೇಶ ಯ ಪತ್ತಾರ, ಯಾದಗಿರಿ
5.ಅಶ್ವಿನಿಶೆಟ್ಟಿ,ಉಡುಪಿ
6. ಎಂ ಬಿ ಜಯಲಕ್ಷ್ಮಿ, ಕೊಡಗು
7.ಸಿ.ರವಿ,ಬೆಂಗಳೂರು
8.ಅಲ್ತಾಫ್ ಬೆಳಗುಳ, ಮೂಡಿಗೆರೆ
9. ಫಯಾಜ್ ಅಹಮದ್ ಖಾನ್, ಗುಡಿಬಂಡೆ
10. ಉಷಾದಿನೇಶ್,ಶಿವಮೊಗ್ಗ
11. ಗೀತಾವೆಂಕಟೇಶ್ ಯಗಟಿ,ಚಿಕ್ಕಮಗಳೂರು
12.ರಾಧಾ ಡಾ ಪ್ರಕಾಶ್, ಕೆ ಜಿ ಎಫ್
13.ಶ್ರೀನಿವಾಸ ಕವಾಡ್, ಬೆಂಗಳೂರು
14.ಡಾ ಗುರುಸಿದ್ಧಯ್ಯಾ ಸ್ವಾಮಿ, ಮಹಾರಾಷ್ಟ್ರ
15.ಎಂ ಡಿ ಅಮೃತ, ಮಂಡ್ಯ
💐💐💐💐💐💐💐💐
ವಿಜೇತರಾದವರಿಗೆ ಹಾಗೂ ಮೆಚ್ಚುಗೆ ಪಡೆದ ಕವಿಗಳಿಗೂ ಕನ್ನಡ ಕವಿವಾಣಿ ಮಾಸಪತ್ರಿಕೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ .ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲೆಂದು ಆಶಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 108 ಮಂದಿ ಕವಿಗಳ ಕವನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತ ತೀರ್ಪನ್ನು ನೀಡುವುದರ ಮೂಲಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಚಿಂತಾಮಣಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಚಾರವಾದಿ ಚಿಂತಕಿ ಮಹಿಳಾಪರ ಲೇಖಕಿ ಹಾಗೂ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಗೌರವಾನ್ವಿತ ಹಸೀನಾ ಬೇಗಂ ರವರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ಪತ್ರಿಕಾ ಬಳಗದ ವತಿಯಿಂದ ,ತುಂಬು ಹೃದಯದ ಕೃತಜ್ಞತೆಗಳನ್ನು ಜೊತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕವಿಗಳಿಗೆ ರಾಜ್ಯಮಟ್ಟದ ಕಾವ್ಯ ಸಿರಿ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ. ಭಾಗವಹಿಸಿರುವ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಅಭಿನಂದಿಸಲಾಗಿದೆ.
✍️✍️✍️✍️✍️✍️✍️✍️
ವಿಜೇತ ಎಲ್ಲಾ ಕವಿ ಕವಯತ್ರಿ ಯರಿಗೆ ಶೀಘ್ರದಲ್ಲೇ ಅವರ ಇಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
🙏🙏🙏🙏🙏🙏🙏🙏
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕವಿ ಕವಯತ್ರಿಯರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ.
🌸🌸🌸🌸🌸🌸🌸🌸
ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
🙏🙏🙏🙏🙏🙏🙏
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ