ಭಾನುವಾರ, ಆಗಸ್ಟ್ 27, 2017

ಕನ್ನಡದ ಕಬೀರರು ಮೆಚ್ಚಿದ ಕವಿವಾಣಿ

"ಕನ್ನಡದ ಕಬೀರ" ಎಂದೇ ಪ್ರಸಿದ್ದರಾಗಿರುವ ಸೂಫಿ ಪರಂಪರೆಯ ಪುನರುಜ್ಜೀವನ ಹಾಗೂ ಸರ್ವಧರ್ಮ ಭಾವೈಕ್ಯತೆಗೆ ಶ್ರಮಿಸುತ್ತಿರುವ ಬಾಗಲಕೋಟೆಯ ಮಹಾಲಿಂಗಪುರದ ಇಬ್ರಾಹಿಂ ಸುತಾರಾ ರವರನ್ನು ಸಂಪಾದಕ ಕೆ.ಎನ್. ಅಕ್ರಂಪಾಷರವರು ಭೇಟಿಯಾಗಿ ಕವಿವಾಣಿ ಪತ್ರಿಕೆಯನ್ನು ನೀಡಿದರು. ಪತ್ರಿಕೆಯನ್ನು ಓದಿದ ಸುತಾರಾ ರವರು ಕವಿವಾಣಿ ಪತ್ರಿಕೆಯ ಕನ್ನಡ ಸಾಹಿತ್ಯ ಸೇವೆಯನ್ನು ಮುಕ್ತಕಂಠದಿಂದ ಕೊಂಡಾಡಿದರು. ಜೊತೆಗೆ ಸಂಪಾದಕರನ್ನು ಹಾಗೂ ಪತ್ರಿಕೆಯ ಬಳಗವನ್ನು ಅಭಿನಂದಿಸಿದರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ