ಬುಧವಾರ, ಆಗಸ್ಟ್ 30, 2017

ಜೀನತ್ ಉನ್ನೀಸಾರಿಗೆ "ಸಾಹಿತ್ಯ ಸಾಧಕಿ" ಪ್ರಶಸ್ತಿ

2017ನೇ ಸಾಲಿನ "ಸಾಹಿತ್ಯ ಸಾಧಕಿ"
ಕನ್ನಡ ಕವಿವಾಣಿ ಪತ್ರಿಕೆ ವತಿಯಿಂದ ಉದಯೋನ್ಮುಖ ಲೇಖಕಿ, ಕವಿಯತ್ರಿಯಾದ ಶ್ರೀಮತಿ ಜೀನತ್ ಉನ್ನೀಸಾರಿಗೆ 2017ನೇ ಸಾಲಿನ "ಸಾಹಿತ್ಯ ಸಾಧಕಿ" ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಪತ್ರಿಕೆಯ ಸಂಪಾದಕರಾದ ಶ್ರೀ ಕೆ.ಎನ್.ಅಕ್ರಂಪಾಷ, ಉಪಸಂಪಾದಕರಾದ ಶ್ರೀಮತಿ ಹಸೀನಾ ಬೇಗಂ, ಪತ್ರಿಕೆಯ ಗೌರವ ಸಲಹೆಗಾರರಾದ ಶ್ರೀ ಸಿ.ಬಿ.ಹನುಮಂತಪ್ಪ ಹಾಗೂ ಶ್ರೀ ಶಿ.ಮ.ಮಂಜುನಾಥ್ ರವರು, ಮತ್ತು ಇತರ ಕನ್ನಡ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ